Welcome, Guest   [ Register | Sign In | Take a tour | Adult Filter: On ]

ಮೇ 2008


ಬ್ಲಾಗ್ಸ್ (6)
ಸ್ವಾತಂತ್ರ್ಯ ಚಳವಳಿಗಾರರಲ್ಲಿ ನನ್ನನ್ನ ಬಹುವಾಗಿ ಕಾಡಿದ ವ್ಯಕ್ತಿ ವೀರ ಸಾವರ್‌‌ಕರ್, ಪಿಯುಸಿಯಲ್ಲಿ ಇತಿಹಾಸ ಓದುವಾಗ ಸಾವರ್‌‌ಕರ್ ಹೋರಾಟದ ಬಗ್ಗೆ ಅಭಿಮಾನ, ಮೆಚ್ಚುಗೆ ತುಂಬಿತ್ತು. ಆ ಸಂದರ್ಭದಲ್ಲಿ ಆರ್‌ಎಸ್‌‌ಎಸ್‌ನ ಶಿವರಾಮು ಅವರು ಬರೆದ ಆತ್ಮಾಹುತಿ ಪುಸ್ತಕ ಓದಿದ ಮೇಲಂತೂ ಎಂತಹ ವ್ಯಕ್ತಿಯಾದರು ಸಾವರ್‌ಕರ್ ... ಮತ್ತಷ್ಟು ಓದಿ

ಆ ದಿನಗಳಲ್ಲಿ ರಿಕ್ಷಾದಲ್ಲಿ ಮೈಕ್ ಕಟ್ಟಿಕೊಂಡು, ಇಂದು ರಾತ್ರಿ ಒಂಬತ್ತುವರೆಗೆ ಸರಿಯಾಗಿ ಒಂದೇ ಒಂದು ಆಟ (ಯಕ್ಷಗಾನ), ಪ್ರಿಯ ಯಕ್ಷಗಾನ ಪ್ರೇಮಿಗಳೇ ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ ಎಂದು ಕೂಗುತ್ತ, ಸಾಗುವ ರಿಕ್ಷಾದ ಹಿಂದೆ, ಆತ ಬಿಸಾಕುವ ಪ್ಯಾಂಪ್ಲೆಟ್ ಹೆಕ್ಕಲು ಓಡುತ್ತಿದ್ದೆವು. ಹೀಗೆ ಕೂಗುತ್ತ ... ಮತ್ತಷ್ಟು ಓದಿ

ಭಯೋತ್ಪಾದನೆ, ಸರ್ವಾಧಿಕಾರದಿಂದ ನಲುಗಿ ಹೋಗಿರುವ ಪಾಕಿಸ್ತಾನದ ರಾಜಕೀಯದ ಸ್ಥಿತಿ ಮತ್ತೆ ಅತಂತ್ರದಲ್ಲಿ ಸಿಲುಕಿದೆ. ಭಾರತ ಮತ್ತು ಪಾಕಿಸ್ತಾನ ಎರಡು ದೇಶಗಳಲ್ಲಿನ ರಾಜಕೀಯದಲ್ಲಿ ನೆಹರು ಮತ್ತು ಭುಟ್ಟೋ ಮನೆತನದ ದುರಂತ ಕಥೆಗಳು ಒಂದೇ ತೆರನಾಗಿ ಕಾಣಿಸುತ್ತದೆ. ಆದರೆ ಇವೆರಡೂ ಕುಟುಂಬಗಳ ಅಕಾಲಿಕ ಮೃತ್ಯುಗಳ ಕಾರಣ ... ಮತ್ತಷ್ಟು ಓದಿ

ಬಹುತೇಕ ಮಂದಿ ಚಂದಮಾಮದಲ್ಲಿನ ವಿಕ್ರಮ ಮತ್ತು ಬೇತಾಳ, ನೀತಿ ಕಥೆಗಳನ್ನು ಓದಿಯೇ ಆಡುಗೂಲಜ್ಜಿಯ ಕಥೆಯೆಡೆಗೊಂದು ಮೋಹ ಬೆಳೆಸಿಕೊಂಡಿರುವುದು. ಆ ಕಾಲಕ್ಕೆ ನಮಗೆ ಚಂದಮಾಮ, ಬಾಲಮಿತ್ರ ನಮ್ಮ ಬಾಲ್ಯದ ಸಂಗಾತಿಯಾಗಿದ್ದವು. ನಾವೆಲ್ಲ ಓದುತ್ತಾ, ಓದುತ್ತಾ ಬೆಳೆದ ಚಂದಮಾಮನಿಗೆ ಈಗ 60ರ ಸಂಭ್ರಮ.. ಅಬ್ಬಾ ಚಂದಮಾಮಕ್ಕೆ ... ಮತ್ತಷ್ಟು ಓದಿ

ಕೆಲವೊಂದು ವಿಚಾರಗಳು ಅನಾವಶ್ಯಕ ಎಂದೆನಿಸಿದರೂ ಕೂಡ, ಕೆಲವೊಮ್ಮೆ ಆಗಾಗ ವಿವಾದಗಳನ್ನು ಹುಟ್ಟು ಹಾಕುತ್ತಲೇ ಇರುತ್ತದೆ, ಇಂದಿಗೂ ಸುಭಾಶ್ಚಂದ್ರ ಬೋಸ್ ಅವರ ಸಾವಿನ ಪ್ರಕರಣ, ಲಾಲ್ ಬಹದ್ದೂರ್ ಶಾಸ್ತ್ರಿಗಳ ನಿಧನ, ಗಾಂಧಿ ನಿಲುವಿನ ಬಗ್ಗೆ, ಸಂಜಯ್ ಗಾಂಧಿ ಬಲಿ, ಸಾವರ್‌‌ಕರ್ ದೇಶಪ್ರೇಮ ಹೀಗೆ....ಅದರಲ್ಲೂ ಗಾಂಧಿ ... ಮತ್ತಷ್ಟು ಓದಿ

ಆದರೆ ಇದೇ ಎಸ್.ಎಂ.ಕೃಷ್ಣರ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ತಲೆದೋರಿದ ಬಿಕ್ಕಟ್ಟು, ಬರಗಾಲದಿಂದಾಗಿ ಕಂಗೆಟ್ಟ ಸುಮಾರು 850 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಆ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಸೌಜನ್ಯಕ್ಕಾದರೂ ಭೇಟಿ ನೀಡಿದ್ದೀರಾ ಎಂಬ ಮಾತನ್ನು ಮಾಧ್ಯಮದವರು ಕೇಳಿದಾಗ, ಅದಕ್ಕೆ ಉಡಾಫೆಯ ಉತ್ತರ ನೀಡಿದ್ದರು. ತೆಂಗಿನ ಮರಗಳಿಗೆ ತಗುಲಿದ.... ಮತ್ತಷ್ಟು ಓದಿ