ಮಂಗಳೂರಿನ ಎಮ್ನೇಶಿಯ ಪಬ್ನಲ್ಲಿ ಅಶ್ಲೀಲ ನರ್ತನ ಮಾಡುತ್ತಿದ್ದರು, ಅನೈತಿಕ ಚಟುವಟಿಕೆ ನಡೆಸುತ್ತಿದ್ದರು, ಇದು ದೇಶದ ಸಂಸ್ಕೃತಿಗೆ ಆದ ಅಪಚಾರ ಎಂದು ಆರೋಪಿಸಿ ಶ್ರೀರಾಮಸೇನೆಯ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ಇದೀಗ ದೇಶವ್ಯಾಪಿ ಚರ್ಚೆಗೆ ಒಳಗಾಗಿದೆ. ಹೌದು, ಪಬ್ನಲ್ಲಿ ನರ್ತನ ಮಾಡುತ್ತಿದ್ದವರ ಮೇಲೆ ದಾಳಿ ... ಮತ್ತಷ್ಟು ಓದಿ
|
ಅಬ್ಬಾ ಅದೆಷ್ಟು ಬೇಗ 2008 ಕಳೆಯಿತು ಎಂಬ ಅಚ್ಚರಿಯ ಉದ್ಘಾರ ಹೊರಹೊಮ್ಮುತ್ತೆ...ಇದು ಕೇವಲ 2008ರ ಕಥೆಯಲ್ಲ. ಪ್ರತಿ ಬಾರಿಯೂ ಮರುಕಳಿಸುವ ಪ್ರಕ್ರಿಯೆ. ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬ ಕವಿವಾಣಿಯ ಹಾಗೆ.... ಹೊಸ ವರ್ಷ ಎಂದಾಕ್ಷಣ ಅದೆನೋ ಸಂಭ್ರಮ ಪಡುತ್ತೇವೆ. ಅದು ... ಮತ್ತಷ್ಟು ಓದಿ
|
ಬದುಕೆಂದರೆ ಒಂಟಿತನವಾ ? ಬದುಕೆಂದರೆ ನಿರಾಸೆಯಾ ? ಬದುಕೆಂದರೆ ದುಗುಡಗಳ ಗುಡಾಣವೇ? ಬದುಕೆಂದರೆ ವಂಚನೆಯಾ ? ಬದುಕೆಂದರೆ ಮೋಸವಾ ? ಬದುಕೆಂದರೆ ಲಾಭವಾ ? ಬದುಕೆಂದರೆ ಹೀಗಳೆಯುವಿಕೆಯಾ ? ಹೀಗೆ ಇದು ಬದುಕಿನ ಅಂತ್ಯವಿಲ್ಲದ ಯಾತ್ರೆಯ ಹಾಗೆ....ಅಲ್ಲಿ ಎಲ್ಲವೂ ಇರುತ್ತೆ, ಪ್ರತಿಯೊಬ್ಬನಲ್ಲೂ ವಂಚನೆ, ಪ್ರೀತಿ, ... ಮತ್ತಷ್ಟು ಓದಿ
|
|
ದೇಶದ ಆರ್ಥಿಕ ವಹಿವಾಟಿನ ಬೆನ್ನಲುಬಾಗಿರುವ ವಾಣಿಜ್ಯ ನಗರಿ ಮುಂಬೈಯಲ್ಲಿ 1993ರಲ್ಲಿ ಖತರ್ನಾಕ್ ಉಗ್ರರು ಸರಣಿ ಬಾಂಬ್ ಸ್ಫೋಟದ ದಾಳಿ ನಡೆಸಿದ್ದರು. ಈ ಸ್ಫೋಟ ಸಂಭವಿಸಿ 15 ವರ್ಷಗಳಾಗುತ್ತ ಬಂತು. ಆ ಘಟನೆಯಿಂದ ಆರಂಭಿಸಿ ಈವರೆಗೂ ದೇಶಾದ್ಯಂತ ಉಗ್ರರು ಅಮಾಯಕರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಲೇ ತಮ್ಮ ದುಷ್ಕೃತ್ಯದ ... ಮತ್ತಷ್ಟು ಓದಿ
|
ಬಾಪೂಜಿ ನಿಮ್ಮ ಬಗ್ಗೆ ಏನೆಂದು ಮಾತನಾಡಿಕೊಳ್ಳಲಿ, ನಿಮ್ಮ ಬಗ್ಗೆ ಮಾತನಾಡುವುದಾಗಲಿ,ಹೆಸರು ಹೇಳುವುದಾಗಲಿ ಎಲ್ಲವೂ ಅಪರಾಧ ಎಂಬಂತೆ ಆಗಬಿಟ್ಟಿದೆ. ಅದ್ಯಾಕೋ ಯುವಪೀಳಿಗೆಗಂತೂ ಗಾಂಧಿ ಎಂಬ ಶಬ್ದ ಕೇಳಿದರೆ ಸಾಕು, ಯಾವ ಜನ್ಮಾಂತರದ ದ್ವೇಷವೇನೋ ಎಂಬ ತೆರನಾಗಿ ಉರಿದು ಬೀಳುತ್ತಾರೆ. ಪಾಪ ಅವರಿಗೇನು ಗೊತ್ತು ನೀವು ... ಮತ್ತಷ್ಟು ಓದಿ
|
ಎಲ್ಲೆಂದರಲ್ಲಿ ಬಾಂಬು ಸ್ಫೋಟಅಮಾಯಕರ ನೋವು, ಕಿರುಚಾಟಸಾಲು, ಸಾಲು ಶವಗಳ ಯಾತ್ರೆಎಲ್ಲಿ ಹೋಯಿತು ಬುದ್ಧನ ಅಹಿಂಸೆಜಾತಿ-ಧರ್ಮ-ಜೆಹಾ... ಮತ್ತಷ್ಟು ಓದಿ
|
ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್, ಇರಾಕ್, ಇಸ್ರೇಲ್, ಜಮ್ಮು-ಕಾಶ್ಮೀರ ಇಲ್ಲೆಲ್ಲಾ ಗುಂಡಿನ ಮೊರೆತ,ಬಾಂಬ್ ದಾಳಿ ನಿರಂತರ ಸುದ್ದಿಯಾಗಿತ್ತು. ಅಲ್ಲಿನ ಜನರಿಗೆ ಆರಂಭಿಕವಾಗಿ ನಮ್ಮ ದೇಶದಲ್ಲಿ ಇದೆಂಥಹಾ ಬಾಂಬ್ ಸ್ಫೋಟ,ಯಾವ ಸಂದರ್ಭದಲ್ಲಿ ಯಾರ ಪ್ರಾಣ ಹೋಗುತ್ತದೆ ಎಂಬ ಖಬರೆ ಇಲ್ಲದಂತೆ ಅಮಾಯಕರ ಬಲಿ ... ಮತ್ತಷ್ಟು ಓದಿ
|
ರಾಜ್ಯದಲ್ಲಿ ಚರ್ಚ್, ಪ್ರಾರ್ಥನಾ ಮಂದಿರಗಳ ದಾಳಿಯಿಂದ ಕಂಗೆಟ್ಟಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು, ಅಧಿಕಾರ ದಾಹದ ಪ್ರತಿಪಕ್ಷ ಅಧಿಕಾರವನ್ನು ಕಸಿದುಕೊಳ್ಳಲು ಕುತಂತ್ರ ನಡೆಸುತ್ತಿದೆ ಎಂಬುದಾಗಿ ಆರೋಪಿಸಿದರೆ, ಜೆಡಿಎಸ್ನ ಕುಮಾರಸ್ವಾಮಿಯವರು, ಈ ರಾಜ್ಯ ಹಿಂದೆಂದೂ ಇಂತಹ ನಪುಂಸಕ ಗೃಹಸಚಿವ ... ಮತ್ತಷ್ಟು ಓದಿ
|
ಸಾವರ್ಕರ್ ಲೇಖನದ ಕುರಿತು ಮಿತ್ರ ಸತೀಶ್ ಅವರು ಪ್ರತಿಕ್ರಿಯೆ ನೀಡಲು ಹೋಗಿ ಒಂದು ಲೇಖನವನ್ನೇ ಬರೆದಿದ್ದೀರಿ, ಲೇಖನ ಅಷ್ಟರ ಮಟ್ಟಿಗೆ ಪ್ರೇರಣೆ ನೀಡಿತ್ತಲ್ಲ ಆ ಕಾರಣಕ್ಕಾಗಿ ನಿಮಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ನಾನು ಕೂಡ ಅದೇ ಹಾದಿ ಹಿಡಿದಿದ್ದೇನೆ...ನೀವು ನನ್ನ ಸಾರ್ವಕರ್-ಗಾಂಧಿ-ಬೆಳಗೆ... ಮತ್ತಷ್ಟು ಓದಿ
|
ಸಾವರ್ಕರ್ ಲೇಖನದ ಕುರಿತು ಮಿತ್ರ ಸತೀಶ್ ಅವರು ಪ್ರತಿಕ್ರಿಯೆ ನೀಡಲು ಹೋಗಿ ಒಂದು ಲೇಖನವನ್ನೇ ಬರೆದಿದ್ದೀರಿ, ಲೇಖನ ಅಷ್ಟರ ಮಟ್ಟಿಗೆ ಪ್ರೇರಣೆ ನೀಡಿತ್ತಲ್ಲ ಆ ಕಾರಣಕ್ಕಾಗಿ ನಿಮಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ನಾನು ಕೂಡ ಅದೇ ಹಾದಿ ಹಿಡಿದಿದ್ದೇನೆ...ನೀವು ನನ್ನ ಸಾರ್ವಕರ್-ಗಾಂಧಿ-ಬೆಳಗೆ... ಮತ್ತಷ್ಟು ಓದಿ
|
ಸ್ವಾತಂತ್ರ್ಯ ಚಳವಳಿಗಾರರಲ್ಲಿ ನನ್ನನ್ನ ಬಹುವಾಗಿ ಕಾಡಿದ ವ್ಯಕ್ತಿ ವೀರ ಸಾವರ್ಕರ್, ಪಿಯುಸಿಯಲ್ಲಿ ಇತಿಹಾಸ ಓದುವಾಗ ಸಾವರ್ಕರ್ ಹೋರಾಟದ ಬಗ್ಗೆ ಅಭಿಮಾನ, ಮೆಚ್ಚುಗೆ ತುಂಬಿತ್ತು. ಆ ಸಂದರ್ಭದಲ್ಲಿ ಆರ್ಎಸ್ಎಸ್ನ ಶಿವರಾಮು ಅವರು ಬರೆದ ಆತ್ಮಾಹುತಿ ಪುಸ್ತಕ ಓದಿದ ಮೇಲಂತೂ ಎಂತಹ ವ್ಯಕ್ತಿಯಾದರು ಸಾವರ್ಕರ್ ... ಮತ್ತಷ್ಟು ಓದಿ
|
ಆ ದಿನಗಳಲ್ಲಿ ರಿಕ್ಷಾದಲ್ಲಿ ಮೈಕ್ ಕಟ್ಟಿಕೊಂಡು, ಇಂದು ರಾತ್ರಿ ಒಂಬತ್ತುವರೆಗೆ ಸರಿಯಾಗಿ ಒಂದೇ ಒಂದು ಆಟ (ಯಕ್ಷಗಾನ), ಪ್ರಿಯ ಯಕ್ಷಗಾನ ಪ್ರೇಮಿಗಳೇ ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ ಎಂದು ಕೂಗುತ್ತ, ಸಾಗುವ ರಿಕ್ಷಾದ ಹಿಂದೆ, ಆತ ಬಿಸಾಕುವ ಪ್ಯಾಂಪ್ಲೆಟ್ ಹೆಕ್ಕಲು ಓಡುತ್ತಿದ್ದೆವು. ಹೀಗೆ ಕೂಗುತ್ತ ... ಮತ್ತಷ್ಟು ಓದಿ
|
ಭಯೋತ್ಪಾದನೆ, ಸರ್ವಾಧಿಕಾರದಿಂದ ನಲುಗಿ ಹೋಗಿರುವ ಪಾಕಿಸ್ತಾನದ ರಾಜಕೀಯದ ಸ್ಥಿತಿ ಮತ್ತೆ ಅತಂತ್ರದಲ್ಲಿ ಸಿಲುಕಿದೆ. ಭಾರತ ಮತ್ತು ಪಾಕಿಸ್ತಾನ ಎರಡು ದೇಶಗಳಲ್ಲಿನ ರಾಜಕೀಯದಲ್ಲಿ ನೆಹರು ಮತ್ತು ಭುಟ್ಟೋ ಮನೆತನದ ದುರಂತ ಕಥೆಗಳು ಒಂದೇ ತೆರನಾಗಿ ಕಾಣಿಸುತ್ತದೆ. ಆದರೆ ಇವೆರಡೂ ಕುಟುಂಬಗಳ ಅಕಾಲಿಕ ಮೃತ್ಯುಗಳ ಕಾರಣ ... ಮತ್ತಷ್ಟು ಓದಿ
|
ಬಹುತೇಕ ಮಂದಿ ಚಂದಮಾಮದಲ್ಲಿನ ವಿಕ್ರಮ ಮತ್ತು ಬೇತಾಳ, ನೀತಿ ಕಥೆಗಳನ್ನು ಓದಿಯೇ ಆಡುಗೂಲಜ್ಜಿಯ ಕಥೆಯೆಡೆಗೊಂದು ಮೋಹ ಬೆಳೆಸಿಕೊಂಡಿರುವುದು. ಆ ಕಾಲಕ್ಕೆ ನಮಗೆ ಚಂದಮಾಮ, ಬಾಲಮಿತ್ರ ನಮ್ಮ ಬಾಲ್ಯದ ಸಂಗಾತಿಯಾಗಿದ್ದವು. ನಾವೆಲ್ಲ ಓದುತ್ತಾ, ಓದುತ್ತಾ ಬೆಳೆದ ಚಂದಮಾಮನಿಗೆ ಈಗ 60ರ ಸಂಭ್ರಮ.. ಅಬ್ಬಾ ಚಂದಮಾಮಕ್ಕೆ ... ಮತ್ತಷ್ಟು ಓದಿ
|