Webdunia: Portal - Search - Mail - Greetings   More >>
Support | Font Download | Feedback
Take a tour | Family Filter: On
Search  
Welcome, Guest  [ Register | Sign In ]

ವರ್ಗಗಳು: ಸಾಹಿತ್ಯ


ಬ್ಲಾಗ್ಸ್ (5)
ಸಾವರ್ಕರ್ ಲೇಖನದ ಕುರಿತು ಮಿತ್ರ ಸತೀಶ್ ಅವರು ಪ್ರತಿಕ್ರಿಯೆ ನೀಡಲು ಹೋಗಿ ಒಂದು ಲೇಖನವನ್ನೇ ಬರೆದಿದ್ದೀರಿ, ಲೇಖನ ಅಷ್ಟರ ಮಟ್ಟಿಗೆ ಪ್ರೇರಣೆ ನೀಡಿತ್ತಲ್ಲ ಆ ಕಾರಣಕ್ಕಾಗಿ ನಿಮಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ನಾನು ಕೂಡ ಅದೇ ಹಾದಿ ಹಿಡಿದಿದ್ದೇನೆ...ನೀವು ನನ್ನ ಸಾರ್ವಕರ್-ಗಾಂಧಿ-ಬೆಳಗೆ... ಮತ್ತಷ್ಟು ಓದಿ

ಸಾವರ್ಕರ್ ಲೇಖನದ ಕುರಿತು ಮಿತ್ರ ಸತೀಶ್ ಅವರು ಪ್ರತಿಕ್ರಿಯೆ ನೀಡಲು ಹೋಗಿ ಒಂದು ಲೇಖನವನ್ನೇ ಬರೆದಿದ್ದೀರಿ, ಲೇಖನ ಅಷ್ಟರ ಮಟ್ಟಿಗೆ ಪ್ರೇರಣೆ ನೀಡಿತ್ತಲ್ಲ ಆ ಕಾರಣಕ್ಕಾಗಿ ನಿಮಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ನಾನು ಕೂಡ ಅದೇ ಹಾದಿ ಹಿಡಿದಿದ್ದೇನೆ...ನೀವು ನನ್ನ ಸಾರ್ವಕರ್-ಗಾಂಧಿ-ಬೆಳಗೆ... ಮತ್ತಷ್ಟು ಓದಿ

ಸ್ವಾತಂತ್ರ್ಯ ಚಳವಳಿಗಾರರಲ್ಲಿ ನನ್ನನ್ನ ಬಹುವಾಗಿ ಕಾಡಿದ ವ್ಯಕ್ತಿ ವೀರ ಸಾವರ್‌‌ಕರ್, ಪಿಯುಸಿಯಲ್ಲಿ ಇತಿಹಾಸ ಓದುವಾಗ ಸಾವರ್‌‌ಕರ್ ಹೋರಾಟದ ಬಗ್ಗೆ ಅಭಿಮಾನ, ಮೆಚ್ಚುಗೆ ತುಂಬಿತ್ತು. ಆ ಸಂದರ್ಭದಲ್ಲಿ ಆರ್‌ಎಸ್‌‌ಎಸ್‌ನ ಶಿವರಾಮು ಅವರು ಬರೆದ ಆತ್ಮಾಹುತಿ ಪುಸ್ತಕ ಓದಿದ ಮೇಲಂತೂ ಎಂತಹ ವ್ಯಕ್ತಿಯಾದರು ಸಾವರ್‌ಕರ್ ... ಮತ್ತಷ್ಟು ಓದಿ

ಭಯೋತ್ಪಾದನೆ, ಸರ್ವಾಧಿಕಾರದಿಂದ ನಲುಗಿ ಹೋಗಿರುವ ಪಾಕಿಸ್ತಾನದ ರಾಜಕೀಯದ ಸ್ಥಿತಿ ಮತ್ತೆ ಅತಂತ್ರದಲ್ಲಿ ಸಿಲುಕಿದೆ. ಭಾರತ ಮತ್ತು ಪಾಕಿಸ್ತಾನ ಎರಡು ದೇಶಗಳಲ್ಲಿನ ರಾಜಕೀಯದಲ್ಲಿ ನೆಹರು ಮತ್ತು ಭುಟ್ಟೋ ಮನೆತನದ ದುರಂತ ಕಥೆಗಳು ಒಂದೇ ತೆರನಾಗಿ ಕಾಣಿಸುತ್ತದೆ. ಆದರೆ ಇವೆರಡೂ ಕುಟುಂಬಗಳ ಅಕಾಲಿಕ ಮೃತ್ಯುಗಳ ಕಾರಣ ... ಮತ್ತಷ್ಟು ಓದಿ

ಬಹುತೇಕ ಮಂದಿ ಚಂದಮಾಮದಲ್ಲಿನ ವಿಕ್ರಮ ಮತ್ತು ಬೇತಾಳ, ನೀತಿ ಕಥೆಗಳನ್ನು ಓದಿಯೇ ಆಡುಗೂಲಜ್ಜಿಯ ಕಥೆಯೆಡೆಗೊಂದು ಮೋಹ ಬೆಳೆಸಿಕೊಂಡಿರುವುದು. ಆ ಕಾಲಕ್ಕೆ ನಮಗೆ ಚಂದಮಾಮ, ಬಾಲಮಿತ್ರ ನಮ್ಮ ಬಾಲ್ಯದ ಸಂಗಾತಿಯಾಗಿದ್ದವು. ನಾವೆಲ್ಲ ಓದುತ್ತಾ, ಓದುತ್ತಾ ಬೆಳೆದ ಚಂದಮಾಮನಿಗೆ ಈಗ 60ರ ಸಂಭ್ರಮ.. ಅಬ್ಬಾ ಚಂದಮಾಮಕ್ಕೆ ... ಮತ್ತಷ್ಟು ಓದಿ