Welcome, Guest   [ Register | Sign In | Take a tour | Adult Filter: On ]

ಟ್ಯಾಗ್‌ಗಳು: ವಿವಿಧ


ಬ್ಲಾಗ್ಸ್ (14)
ಮಂಗಳೂರಿನ ಎಮ್ನೇಶಿಯ ಪಬ್‌‌ನಲ್ಲಿ ಅಶ್ಲೀಲ ನರ್ತನ ಮಾಡುತ್ತಿದ್ದರು, ಅನೈತಿಕ ಚಟುವಟಿಕೆ ನಡೆಸುತ್ತಿದ್ದರು, ಇದು ದೇಶದ ಸಂಸ್ಕೃತಿಗೆ ಆದ ಅಪಚಾರ ಎಂದು ಆರೋಪಿಸಿ ಶ್ರೀರಾಮಸೇನೆಯ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ಇದೀಗ ದೇಶವ್ಯಾಪಿ ಚರ್ಚೆಗೆ ಒಳಗಾಗಿದೆ. ಹೌದು, ಪಬ್‌ನಲ್ಲಿ ನರ್ತನ ಮಾಡುತ್ತಿದ್ದವರ ಮೇಲೆ ದಾಳಿ ... ಮತ್ತಷ್ಟು ಓದಿ

ಅಬ್ಬಾ ಅದೆಷ್ಟು ಬೇಗ 2008 ಕಳೆಯಿತು ಎಂಬ ಅಚ್ಚರಿಯ ಉದ್ಘಾರ ಹೊರಹೊಮ್ಮುತ್ತೆ...ಇದು ಕೇವಲ 2008ರ ಕಥೆಯಲ್ಲ. ಪ್ರತಿ ಬಾರಿಯೂ ಮರುಕಳಿಸುವ ಪ್ರಕ್ರಿಯೆ. ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬ ಕವಿವಾಣಿಯ ಹಾಗೆ.... ಹೊಸ ವರ್ಷ ಎಂದಾಕ್ಷಣ ಅದೆನೋ ಸಂಭ್ರಮ ಪಡುತ್ತೇವೆ. ಅದು ... ಮತ್ತಷ್ಟು ಓದಿ

ಬದುಕೆಂದರೆ ಒಂಟಿತನವಾ ? ಬದುಕೆಂದರೆ ನಿರಾಸೆಯಾ ? ಬದುಕೆಂದರೆ ದುಗುಡಗಳ ಗುಡಾಣವೇ? ಬದುಕೆಂದರೆ ವಂಚನೆಯಾ ? ಬದುಕೆಂದರೆ ಮೋಸವಾ ? ಬದುಕೆಂದರೆ ಲಾಭವಾ ? ಬದುಕೆಂದರೆ ಹೀಗಳೆಯುವಿಕೆಯಾ ? ಹೀಗೆ ಇದು ಬದುಕಿನ ಅಂತ್ಯವಿಲ್ಲದ ಯಾತ್ರೆಯ ಹಾಗೆ....ಅಲ್ಲಿ ಎಲ್ಲವೂ ಇರುತ್ತೆ, ಪ್ರತಿಯೊಬ್ಬನಲ್ಲೂ ವಂಚನೆ, ಪ್ರೀತಿ, ... ಮತ್ತಷ್ಟು ಓದಿ